BREAKING : ತಳಕಲ್‌ ಗ್ರಾಮದಲ್ಲಿ 8 ವರ್ಷದ ಮಗುವಿನ ಮೇಲೆ ಹುಚ್ಚು ನಾಯಿ ಮಾರಣಾಂತಿಕ ದಾಳಿ..!!

BREAKING : ತಳಕಲ್‌ ಗ್ರಾಮದಲ್ಲಿ 8 ವರ್ಷದ ಮಗುವಿನ ಮೇಲೆ ಹುಚ್ಚು ನಾಯಿ ಮಾರಣಾಂತಿಕ ದಾಳಿ..!! ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ಕುಕನೂರು ತಾಲೂತಿನ ತಳಕಲ್‌ ಗ್ರಾಮದಲ್ಲಿ ಇಂದು ಬೆಳ್ಳಗ್ಗೆ 11 ಗಂಟೆ ಸುಮಾರಿಗೆ ಅಂದಾಜು 8 ವರ್ಷದ ಮಗು…

0 Comments

ಮುದಗಲ್ಲ ಪುರಸಭೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಣೆ..

ಮುದಗಲ್ಲ ವರದಿ.. ಪುರಸಭೆ ಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಣೆ.. ಮುದಗಲ್ಲ ಪುರಸಭೆ ಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು . ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಕನಮನ ಸಲ್ಲಿಸಿದ ಸ್ಥಳೀಯರಾದ ಮುದಗಲ್ಲ ಯಾದವ್ ಸಂಘದ ಅಧ್ಯಕ್ಷರಾದ…

0 Comments

SPECIAL POST : ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

ಪ್ರಜಾ ವೀಕ್ಷಣೆ ವಿಶೇಷ : SPECIAL POST : ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು “ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ” ನಾಡಿನ ಸಮಸ್ತ ಜನತೆಗೆ "ಪ್ರಜಾ…

0 Comments
Read more about the article LOCAL NEWS : ತಾಲೂಕಿನ ವಿವಿಧೆಡೆ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಝಲಕ್..!!
ಕುಕನೂರು ತಹಶೀಲ್ದಾರ್‌ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್‌ ಹೆಚ್‌ ಪ್ರಾಣೇಶ್‌, ಹಾಗೂ ಮುಖ್ಯಾಧಿಕಾರಿ ಎಂ. ನಬೀಸಾಬ್‌ ಕಂದಗಲ್‌, ಎಎಇ ನಾಗರಾಜ್‌ ಸಾಥ್‌ ನೀಡಿದರು.

LOCAL NEWS : ತಾಲೂಕಿನ ವಿವಿಧೆಡೆ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಝಲಕ್..!!

ಪ್ರಜಾ ವೀಕ್ಷಣೆ ಸುದ್ದಿ : LOCAL NEWS : ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಎಲ್ಲ ಮಹನೀಯರ, ತ್ಯಾಗ ಬಲಿದಾನವನ್ನು ಸ್ಮರಿಸಿ : ಸಂತೋಷ ಬಿರಾದರ್ ಪಾಟೀಲ್ ಕುಕನೂರ : 'ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಹೋರಾಟಗಾರರ ತ್ಯಾಗ ಬಲಿದಾನವನ್ನು ಎಲ್ಲ ಪ್ರಜೆಗಳು ನೆನೆಯಬೇಕು…

0 Comments

BIG NEWS : ವೀರಶೈವ ಮಠಾಧೀಶ ಡಾ. ಶರಣಬಸಪ್ಪ ಅಪ್ಪ ಅವರ ಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ..!

ಪ್ರಜಾ ವೀಕ್ಷಣೆ ಸುದ್ದಿ:- BIG NEWS : ವೀರಶೈವ ಮಠಾಧೀಶ ಡಾ. ಶರಣಬಸಪ್ಪ ಅಪ್ಪ ಅವರ ಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ..! ಕಲಬುರ್ಗಿ : ಕಲ್ಯಾಣ ಕರ್ನಾಟಕದ ಪ್ರಸಿದ್ಧ ವೀರಶೈವ ಮಠಾಧೀಶ ಹಾಗೂ ಸಮಾಜಸೇವಕ ಡಾ. ಶರಣಬಸಪ್ಪ ಅಪ್ಪ ಅವರವನ್ನು…

0 Comments

ಮುದಗಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ..

ಮುದಗಲ್ಲ ವರದಿ.. ಮುದಗಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ.. ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು ಎಂಬ ಮಹಾಕಾವ್ಯ ರಾಮಾಯಣದ ವಾಕ್ಯ ನಮಗೆಲ್ಲರಿಗೂ ಮನವರಿಕೆಯಾಗಬೇಕು:-ಶಿವಶಂಕರಗೌಡ ಮುದಗಲ್ ಪಟ್ಟಣ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ…

0 Comments

ಮುದಗಲ್ಲ ಪಟ್ಟಣದಲ್ಲಿ ವಿಜೃಂಭಣೆ ಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ..

ಮುದಗಲ್ಲ ವರದಿ.. ಮುದಗಲ್ಲ ಪಟ್ಟಣದಲ್ಲಿ ವಿಜೃಂಭಣೆ ಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ.. ಮುದಗಲ್ಲ : ಐತಿಹಾಸಿಕ ಪಟ್ಟಣದ ವಿವಿಧ ಸರಕಾರಿ ಕಛೇರಿಯಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು. ಪಟ್ಟಣದ ಸರ್ಕಾರಿ ಕಛೇರಿ ಮತ್ತು ಶಾಲಾ ಕಾಲೇಜುಗಳಲ್ಲಿ…

0 Comments

ಮುದಗಲ್ಲ ವರದಿ.. ಕಸ ಸಂಗ್ರಹಣೆಗೆ ಬಕೆಟ್‌ ವಿತರಣೆ..

ಮುದಗಲ್ಲ ವರದಿ.. ಕಸ ಸಂಗ್ರಹಣೆಗೆ ಬಕೆಟ್‌ ವಿತರಣೆ.. ಮುದಗಲ್ಲ :- ಮೂಲದಲ್ಲೇ ಕಸ ವಿಂಗಡಿಸಿ ಸಂಗ್ರಹಿಸುವ ಉದ್ದೇಶದಿಂದ ಪಟ್ಟಣದಲ್ಲಿರುವ ಮನೆಗಳಿಗೆ ತಲಾ ಎರಡು ಕಸ ಸಂಗ್ರಹಣೆ ಬಕೆಟ್‌ಗಳನ್ನು ನೀಡುವ ಕಾರ್ಯಕ್ಕೆ ಮುದಗಲ್ಲ ಪುರಸಭೆ ಅಧ್ಯಕ್ಷ ರಾದ ಮಹಾದೇವಮ್ಮ ಗುತ್ತಿಗೆದಾರ ಸಂಕೇತವಾಗಿ ಚಾಲನೆ…

0 Comments

BREAKING : ಕೆಂಪುಕೋಟೆಯಲ್ಲಿ ಮೋದಿ ಸತತ 12 ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಕಾಂಗ್ರೆಸ್ಸೇತರ ಪ್ರಧಾನಮಂತ್ರಿ..!!

ಪ್ರಜಾ ವೀಕ್ಷಣೆ ಸುದ್ದಿ : BREAKING : ಕೆಂಪುಕೋಟೆಯಲ್ಲಿ ಮೋದಿ ಸತತ 12 ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಕಾಂಗ್ರೆಸ್ಸೇತರ ಪ್ರಧಾನಮಂತ್ರಿ..!! ನವದೆಹಲಿ : ದೇಶಾದ್ಯಂತ ಇಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ನರೇಂದ್ರ ಮೋದಿ ಅವರು…

0 Comments

BIG NEWS : ರಾಜ್ಯದ ಕಾರ್ಮಿಕರಿಗೆ ಹಾಗೂ ಜನತೆಗೆ ಗುಡ್ ನ್ಯೂಸ್..!!

ಪ್ರಜಾ ವೀಕ್ಷಣೆ ಸುದ್ದಿ : BIG NEWS : ರಾಜ್ಯದ ಕಾರ್ಮಿಕರಿಗೆ ಹಾಗೂ ಜನತೆಗೆ ಗುಡ್ ನ್ಯೂಸ್..!! ಬೆಂಗಳೂರು : ರಾಜ್ಯದ ಕಾರ್ಮಿಕರಿಗೆ ಹಾಗೂ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ 31 ಜಿಲ್ಲೆಗಳಲ್ಲಿ ಶ್ರಮಿಕ ವಸತಿ ಶಾಲೆಗಳನ್ನು ಆರಂಭಿಸುತ್ತೇವೆ ಎಂದು ಕಾರ್ಮಿಕ…

0 Comments
error: Content is protected !!