BREAKING : ಮೂವರು ನೀರು ಪಾಲು…ಒಬ್ಬನ ಮೃತ ದೇಹ ಪತ್ತೆ..!! Post author:Prajavikshane Post published:09/03/2025 5:29 pm Post category:Uncategorized Post comments:0 Comments Post Views: 197 ಮುಂಡರಗಿ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಸೇತುವೆ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಮೂವರು ನೀರು ಪಾಲು ಆಗಿರುವ ಪ್ರಕರಣ ದಾಖಲಾಗಿತ್ತು. ಓರ್ವ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆಯುತ್ತಿದೆ. ಶಿರಹಟ್ಟಿ ಮೂಲದ ಶರಣಪ್ಪ ಬಡಿಗೇರ್, ಗುರುನಾಥ ಬಡಿಗೇರ್ ಹಾಗೂ ಮಹೇಶ್ ಬಡಿಗೇರ್ ನೀರು ಪಾಲು ಆಗಿದ್ದರು. ಈಗಾಗಲೇ ಮಹೇಶ್ ಬಡಿಗೇರ್ (36) ಮೃತ ದೇಹ ಪತ್ತೇಯಾಗಿದೆ. ಅಗ್ನಿಶಾಮಕ ದಳ ಹಾಗೂ ಮೀನುಗಾರರ ಸಹಾಯ ದಿಂದ ಶೋಧ ಕಾರ್ಯ ನಡೆಯುತ್ತಿದೆ. ಮೃತ ದೇಹ ಕಂಡು ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ. ವರದಿ: ವೀರೇಶ್ ಗುಗ್ಗರಿ You Might Also Like ಮುದಗಲ್ಲ :- ಇಂದು ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ.. 10/05/2026 7:45 am ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ : ಜೈ ಭೀಮ್ ಯುವ ಘರ್ಜನೆ ಸೇನೆ ಸಿದ್ಧತೆ.. 12/04/2025 6:26 pm ಮುದಗಲ್ಲ :- ಬೀಜ, ರಸಗೊಬ್ಬರ ಅಂಗಡಿ ಹಾಗೂ ಪೆಟ್ರೋಲ್ ಬಂಕ್ಗಳ ಮೇಲೆ ದಿಢೀರ್ ಪರಿಶೀಲನೆ.. 01/06/2026 8:19 am Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ : ಜೈ ಭೀಮ್ ಯುವ ಘರ್ಜನೆ ಸೇನೆ ಸಿದ್ಧತೆ.. 12/04/2025 6:26 pm