ಏಪ್ರಿಲ್ 9ರಂದು ಜಯ ಭಾರತ್ ಘೋಷಣೆ’ಯಡಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

You are currently viewing ಏಪ್ರಿಲ್ 9ರಂದು ಜಯ ಭಾರತ್ ಘೋಷಣೆ’ಯಡಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಕೋಲಾರ: ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಎದೇ ಏಪ್ರಿಲ್ 9ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಈ ಹಿಂದೆ ‘ಸತ್ಯಮೇವ ಜಯತೆ ಎಂಬುದಾಗಿ ಹೆಸರಿಡಲಾಗಿತ್ತು. ಇದೀಗ ಈ ಹೆಸರನ್ನು ‘ಜಯ ಭಾರತ್ ಘೋಷಣೆ’ಯಡಿಯಲ್ಲಿ ಮಾಡಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಬಗ್ಗೆ ಇಂದು ಮಾಹಿತಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ. ಏಪ್ರಿಲ್ 9ರಂದು ದೇಶಾದ್ಯಂತ ನಡೆಸಲು ಉದ್ದೇಶಿಸಿದ್ದಂತ ಸತ್ಯಮೇವ ಜಯತೆ ಪ್ರತಿಭಟನೆಯ ಹೆಸರು ಬದಲಾಯಿಸಲಾಗಿದೆ. ‘ಜಯ ಭಾರತ್’ ಹೆಸರಿನಡಿಯಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Leave a Reply

error: Content is protected !!