-
ಮುಂದಿನ ತಿಂಗಳು ಸಪ್ಟಂಬರ್ 7ರಂದು ಗಣೇಶ ಚತುರ್ಥಿಯ ಪ್ರಯುಕ್ತ ವಿನಾಯಕನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.
-
ಈದ್ ಮಿಲಾದ್ ಹಬ್ಬವು ಸಪ್ಟಂಬರ್ 16ರಂದು ಆಚರಿಸಲಾಗುತ್ತದೆ.
-
ಕುಕುನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಗೆ ಅನುಮತಿ ನೀಡಲಾಗುವುದಿಲ್ಲ.
-
ಈ ನಿಯಮವನ್ನ ಉಲ್ಲಂಘಿಸಿದ್ದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು.
LOCAL NEWS : ಗಣೇಶ ಚತುರ್ಥಿ ಶಾಂತಿ ಸಭೆ : ಡಿಜೆ ಸೌಂಡ್ ಸಿಸ್ಟಮ್ ಗೆ ಅನುಮತಿ ಇಲ್ಲ, ನಿಯಮ ಉಲ್ಲಂಘನೆ ಆದಲ್ಲಿ ಕಾನೂನು ಕ್ರಮ!
