ಮುಂಡರಗಿ : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಪುರಸಭೆ ಗಾಂಧಿ ಭವನದಲ್ಲಿ ಬರುವ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ ಸಭೆ ನಡೆಯಿತು.
ಸಭೆ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಫೂಲೀಸ್ ವರಿಷ್ಠ ಅಧಿಕಾರಿ ಬಿ.ಎಸ್ ನೇಮಗೌಡ.ಮಾತನಾಡಿದರು.
ತಹಶೀಲ್ದಾರ್ ಎರಿಸ್ವಾಮಿ ಪಿ ಎಸ್.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್ ಹೊಸಮನಿ. ಸಿಪಿಐ ಸಾಹೇಬ್ರು ಮಂಜುನಾಥ್ ಕುಸುಗಲ್. ಪಿಎಸ್ಐ.V.G.ಪವರ್, ಪುರಸಭೆಯ ಉಪಾಧ್ಯಕ್ಷ ನಾಗೇಶ್ ಹುಬ್ಬಳ್ಳಿ. ಹಾಗೂ ಪುರಸಭೆ ಸದಸ್ಯರು. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಚಾಲಕರು ಎಚ್. ಡಿ ಪೂಜಾರ ಸೇರಿದಂತೆ ಅನೇಕರು ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಮಯದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಗಣಪತಿ ಪ್ರತಿಷ್ಠಾಪನೆ ಸಂಘಟನೆಯ ಮುಖಂಡರು ಹಾಗೂ ಅಂಜುಮನ್ ಕಮಿಟಿಯ ಮುಖಂಡರು ಸೇರಿದಂತೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.