ನಿಧನ ವಾರ್ತೆ : ನಿವೃತ್ತ ಎಎಸ್ಐ ಎಂ.ವೆಂಕಟೇಶ ನಿಧನ Post author:Prajavikshane Post published:01/09/2024 10:16 pm Post category:Breaking News / LOCAL NEWS / ಜಿಲ್ಲೆ / ವಿಜಯನಗರ / ಹೊಸಪೇಟೆ Post comments:0 Comments Post Views: 258 ವಿಜಯನಗರ : ಹೊಸಪೇಟೆ ನಗರದ ರಾಣಿಪೇಟೆ ನಿವಾಸಿ ಹಾಗೂ ಸವಿತಾ ಸಮಾಜದ ಹಿರಿಯರಾದ ನಿವೃತ್ತ ಎಎಸ್ಐ ಎಂ.ವೆಂಕಟೇಶ ಭಾನುವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸೆ.2 ರಂದು ಬೆಳಗ್ಗೆ 10 ಗಂಟೆಗೆ ಹಂಪಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: ಎನ್.ರೂಪೇಶ್ ಕುಮಾರ್ 94482 62536 You Might Also Like BREAKING : ಜಿಲ್ಲಾ ಉಸ್ತುವಾರಿ ಸಚಿವರಿಂದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ! 15/08/2024 10:41 am ವ್ಯಾಕರನಾಳ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಅನಾವರಣ.. 15/05/2026 7:59 am ನವೋದಯ ಶಾಲೆಗೆ ಸಂಸದ ರಾಜಶೇಖರ್ ಹಿಟ್ನಾಳ್ ಭೇಟಿ! : ಕಟ್ಟಡ ನಿರ್ಮಾಣ & ನವೀಕರಣಕ್ಕಾಗಿ ಶೀಘ್ರದಲ್ಲೇ ಅನುದಾನ! 27/08/2024 8:57 am Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
ನವೋದಯ ಶಾಲೆಗೆ ಸಂಸದ ರಾಜಶೇಖರ್ ಹಿಟ್ನಾಳ್ ಭೇಟಿ! : ಕಟ್ಟಡ ನಿರ್ಮಾಣ & ನವೀಕರಣಕ್ಕಾಗಿ ಶೀಘ್ರದಲ್ಲೇ ಅನುದಾನ! 27/08/2024 8:57 am