ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನಾಪತ್ತೆ Post author:Prajavikshane Post published:09/03/2025 6:36 am Post category:Breaking News / ಗದಗ Post comments:0 Comments Reading time:1 min read Post Views: 374 ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ಘಟನೆ ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ಇಳಿದಾಗ ಘಟನೆ ಶರಣಪ್ಪ ಬಡಿಗೇರ್ (34) ಮಹೇಶ್ ಬಡಿಗೇರ್ (36) ಗುರುನಾಥ್ ಬಡಿಗೇರ್ (38) ನಾಪತ್ತೆ ಗದಗ ಜಿಲ್ಲೆ ಶಿರಹಟ್ಟಿಯಿಂದ ಬಂದಿದ್ದ ಐವರು ಸ್ನೇಹಿತರ ತಂಡ ದೇವರ ದರ್ಶನ ಪಡೆದು ನದಿಯಲ್ಲಿ ಈಜಲು ತೆರಳಿದ್ದ ಮೂವರು *ಬರ್ತ್ ಡೇ ಹಿನ್ನೆಲೆ ಸೇಹಿತರೊಂದಿಗೆ ದೇವಸ್ಥಾನ ಬಂದಿದ್ದ ಶರಣಪ್ಪ ಬಡಿಗೇರ್* ಈಜಲು ಬಾರದಿದ್ದರೂ ನದಿಗೆ ಇಳಿದಿದ್ದ ಶರಣಪ್ಪ ಬಡಿಗೇರ್ ಈಜಲು ಬಾರದೆ ನದಿಯಲ್ಲಿ ಕೊಚ್ಚಿಹೊರಟಿದ್ದ ಶರಣಪ್ಪ ಶರಣಪ್ಪ ನನ್ನ ರಕ್ಷಿಸಲು ನದಿಗೆ ಇಳಿದಿದ್ದ ಮಹೇಶ, ಗುರುನಾಥ್ ಮೂವರು ನದಿಯಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನದಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ನದಿಯಲ್ಲಿ ಶೋಧಕಾರ್ಯ ವಿಜಯನಗರ ಜಿಲ್ಲೆ ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿ: ವೀರೇಶ ಗುಗ್ಗರಿ Read more articles Previous PostBUDGET NEWS : ಬಜೆಟ್ ನಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ಭಹಪೂರ ಕೊಡುಗೆ: ಸುಧೀರ ಕೋರ್ಲಳ್ಳಿ Next PostSHOCKING : ಐಸ್ ಕ್ರೀಮ್ ಪ್ರೀಯರಿಗೆ ಶಾಕ್..! : ಸತ್ತ ಹಾವು ಪತ್ತೆ..! You Might Also Like ತೆರಿಗೆ ಹಂಚಿಕೆ ಹಣ, ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ 5183 ಕೋಟಿ ರೂ ಹೆಚ್ಚುವರಿ ಫಂಡ್ ಬಿಡುಗಡೆ !!! 01/03/2024 7:31 pm LOCAL NEWS : ‘ಯುವನಿಧಿ ಸೌಲಭ್ಯಕ್ಕೆ ಆರ್ಹ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಿ’ : ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ 25/11/2024 9:09 pm BIG NEWS : “ಆರ್ಥಿಕ ಸಲಹೆಗಾರ” ಮಹತ್ವದ ಜವಾಬ್ದಾರಿ, ಈ ಹುದ್ದೆಯ ವೇತನ ಮುಟ್ಟಲ್ಲ : ಶಾಸಕ ರಾಯರೆಡ್ಡಿ..! 03/01/2024 8:11 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
ತೆರಿಗೆ ಹಂಚಿಕೆ ಹಣ, ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ 5183 ಕೋಟಿ ರೂ ಹೆಚ್ಚುವರಿ ಫಂಡ್ ಬಿಡುಗಡೆ !!! 01/03/2024 7:31 pm
LOCAL NEWS : ‘ಯುವನಿಧಿ ಸೌಲಭ್ಯಕ್ಕೆ ಆರ್ಹ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಿ’ : ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ 25/11/2024 9:09 pm
BIG NEWS : “ಆರ್ಥಿಕ ಸಲಹೆಗಾರ” ಮಹತ್ವದ ಜವಾಬ್ದಾರಿ, ಈ ಹುದ್ದೆಯ ವೇತನ ಮುಟ್ಟಲ್ಲ : ಶಾಸಕ ರಾಯರೆಡ್ಡಿ..! 03/01/2024 8:11 pm