ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನಾಪತ್ತೆ Post author:Prajavikshane Post published:09/03/2025 6:36 am Post category:Breaking News / ಗದಗ Post comments:0 Comments Post Views: 458 ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ಘಟನೆ ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ಇಳಿದಾಗ ಘಟನೆ ಶರಣಪ್ಪ ಬಡಿಗೇರ್ (34) ಮಹೇಶ್ ಬಡಿಗೇರ್ (36) ಗುರುನಾಥ್ ಬಡಿಗೇರ್ (38) ನಾಪತ್ತೆ ಗದಗ ಜಿಲ್ಲೆ ಶಿರಹಟ್ಟಿಯಿಂದ ಬಂದಿದ್ದ ಐವರು ಸ್ನೇಹಿತರ ತಂಡ ದೇವರ ದರ್ಶನ ಪಡೆದು ನದಿಯಲ್ಲಿ ಈಜಲು ತೆರಳಿದ್ದ ಮೂವರು *ಬರ್ತ್ ಡೇ ಹಿನ್ನೆಲೆ ಸೇಹಿತರೊಂದಿಗೆ ದೇವಸ್ಥಾನ ಬಂದಿದ್ದ ಶರಣಪ್ಪ ಬಡಿಗೇರ್* ಈಜಲು ಬಾರದಿದ್ದರೂ ನದಿಗೆ ಇಳಿದಿದ್ದ ಶರಣಪ್ಪ ಬಡಿಗೇರ್ ಈಜಲು ಬಾರದೆ ನದಿಯಲ್ಲಿ ಕೊಚ್ಚಿಹೊರಟಿದ್ದ ಶರಣಪ್ಪ ಶರಣಪ್ಪ ನನ್ನ ರಕ್ಷಿಸಲು ನದಿಗೆ ಇಳಿದಿದ್ದ ಮಹೇಶ, ಗುರುನಾಥ್ ಮೂವರು ನದಿಯಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನದಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ನದಿಯಲ್ಲಿ ಶೋಧಕಾರ್ಯ ವಿಜಯನಗರ ಜಿಲ್ಲೆ ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿ: ವೀರೇಶ ಗುಗ್ಗರಿ Prajavikshane Chandru R Bhanapaur You Might Also Like BIG NEWS : ಸುಡು ಬಿಸಿಲಿಗೆ ಜನಜೀವನ ತತ್ತರ:ಸರ್ಕಾರಿ ಕಚೇರಿಗಳ ಕೆಲಸದ ಅವಧಿ ಬದಲಾವಣೆ! 31/03/2026 9:33 pm LOCAL EXPRESS : ರಾಯರಡ್ಡಿ ಅವರ ಘನತೆ ಬಗ್ಗೆ ಮಲ್ಲನಗೌಡ ಕೋನನಗೌಡರಿಗೆ ಅರಿವಿಲ್ಲ : ಡಾ. ಮಲ್ಲಿಕಾರ್ಜುನ ಬಿನ್ನಾಳ 04/08/2023 6:05 pm ಜುಲೈ 1ರಿಂದ 7ರವರೆಗೆ ರಾಜ್ಯದಾದ್ಯಂತ ವನಮಹೋತ್ಸವ ಆಚರಣೆ 26/06/2023 4:31 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
LOCAL EXPRESS : ರಾಯರಡ್ಡಿ ಅವರ ಘನತೆ ಬಗ್ಗೆ ಮಲ್ಲನಗೌಡ ಕೋನನಗೌಡರಿಗೆ ಅರಿವಿಲ್ಲ : ಡಾ. ಮಲ್ಲಿಕಾರ್ಜುನ ಬಿನ್ನಾಳ 04/08/2023 6:05 pm