FLASH NEWS : ಸಿಎಂಗೆ ಮನವಿ ನೀಡಲು ಬಂದ ರೈತರ ಬಂಧನ! 

You are currently viewing FLASH NEWS : ಸಿಎಂಗೆ ಮನವಿ ನೀಡಲು ಬಂದ ರೈತರ ಬಂಧನ! 

FLASH NEWS : ಸಿಎಂಗೆ ಮನವಿ ನೀಡಲು ಬಂದ ರೈತರ ಬಂಧನ! 

ರೈತ ವಿರೋಧಿ ಸರಕಾರಕ್ಕೆ ದಿಕ್ಕಾರ ಹಾಕಿದ ರೈತರು. ರಾಜ್ಯ ಸರಕಾರದ ವಿರುದ್ಧ ರೈತರ ಘೋಷಣೆ 

ಕೊಪ್ಪಳ ಅ. 6 : ಇಂದು ಕೊಪ್ಪಳ ಕ್ಕೆ ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆಗೆ ಬಂದಾಗ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ರಾಜ್ಯ ರೈತ ಸಂಘದವರು ಮನವಿ ನೀಡಲು ಬಂದ ರೈತರನ್ನು ಪೊಲೀಸರು ಬಂಧಿಸಿ ಅವರನ್ನು ತಮ್ಮ ವಾಹನಗಳಲ್ಲಿ ಬಲವಂತವಾಗಿಯೇ ಕೂರಿಸಿದರು, ಈ ವೇಳೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ರೈತರು ಮನವಿ ನೀಡಲು ಬಂದಾಗ ‘ಮನವಿ ಪತ್ರ ನೀಡಲು ಅವಕಾಶ ಇಲ್ಲ’ ಎಂದು ಪೊಲೀಸರು ತಡೆದಾಗ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಕುಳಿತರು ನಾವು ಮನವಿ ನೀಡಿಯೇ ಹೋಗುತ್ತೇವೆ’ ಎಂದು ಪಟ್ಟು ಹಿಡಿರು ಆಗ ಸುಮಾರು ಇಪ್ಪತ್ತು ಕ್ಕೂ ಹೆಚ್ಚು ರೈತರನ್ನು ಪೊಲೀಸ್ ವಾಹನದಲ್ಲಿ ಬಲವಂತವಾಗಿಯೇ  ಕೂರಿಸಿದರು. ಈ ವೇಳೆ ರೈತ ವಿರೋಧಿ ಸರಕಾರ ಕ್ಕೆ ದಿಕ್ಕಾರ ಎಂದು ರೈತರ ಕೂಗಿರು.

Leave a Reply

error: Content is protected !!