BREAKING : ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತ ದೇಹಪತ್ತೆ! Post author:Prajavikshane Post published:30/08/2024 3:54 pm Post category:Breaking News / LOCAL NEWS / ಅಪರಾಧ / ಗದಗ / ಜಿಲ್ಲೆ Post comments:0 Comments Reading time:1 min read Post Views: 681 ಗದಗ : ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕ ಮೃತ ದೇಹಪತ್ತೆ.. ಕೊಲೆ ಮಾಡಿ ರಸ್ತೆ ಮೇಲೆ ಬಿಸಾಡಿರುವ ಶಂಕೆ.. ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಬಳಿ ಘಟನೆ.. ಕೋಟುಮಚಗಿ ಗ್ರಾಮದ ಮಂಜುನಾಥ್ ಮೀಸಿ (30) ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ.. ಕೋಟುಮಚಗಿಯಲ್ಲಿ ಅಕ್ಕನನ್ನ ಭೇಟಿಯಾಗಿ ರಾತ್ರಿ ಮರಳಿ ಮನೆಗೆ ಹೋಗಿದ್ದ ಮಂಜುನಾಥ್. ಸಾರಿಗೆ ಕೊಬ್ಬರಿ ಮಿಕ್ಸಿಗೆ ಹಾಕಿಸಿಕೊಳ್ಳಲು ಅಕ್ಕನ ಮನೆಗೆ ಹೋಗಿದ್ದ ಮಂಜುನಾಥ್.. ಅಕ್ಕನ ಮನೆಯ ಪಕ್ಕದ ಬಡಾವಣೆಯಲ್ಲಿ ಹೆಂಡತಿ, ಮಕ್ಕಳ ಜೊತೆ ವಾಸವಿರುವ ಮಂಜುನಾಥ್.. ಮಧ್ಯರಾತ್ರಿ 3 ಗಂಟೆಗೆ ಹೆಂಡತಿ ಶಿವಮ್ಮ ಬಂದು ರಸ್ತೆಯಲ್ಲಿ ಬಿದ್ದಿದ್ದಾನೆ ಅಂತಾ ಹೇಳಿದ್ಲು.. ಮನೆಯ ಅಂಗಳದಲ್ಲಿ ರಕ್ತದ ಕಲೆಗಳನ್ನ ಕಂಡು ಹತ್ಯೆಯಾಗಿರುವ ಬಗ್ಗೆ ಅನುಮಾನ.. ಪತ್ನಿ ಶಿವಮ್ಮನಿಂದಲೇ ಹತ್ಯೆನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು.. ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.. ವರದಿ: ವೀರೇಶ್ ಗುಗ್ಗರಿ Read more articles Previous PostLOCAL NEWS : ಗೌರಿ ಗಣೇಶ ಹಬ್ಬ, ಈದ್ ಮಿಲಾದ್ : ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಭೆ Next PostBIG NEWS : ಕಲ್ಯಾಣ ಕರ್ನಾಟಕ ರೈತರಿಗೆ ಶುಭ ಸುದ್ದಿ : ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ! You Might Also Like ಕುಷ್ಟಗಿ ತಾಲೂಕು: 36 ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿ 16/06/2023 11:55 pm LOCAL EXPRESS :- ಬಿಜೆಪಿಗರ ದುರಾಡಳಿತದಿಂದ ಇಂದು ಸಾರಿಗೆ ಸಂಸ್ಥೆಗೆ ದುಸ್ಥಿತಿ! 30/09/2024 6:13 pm ಗ್ರಾ. ಪ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಬಳಗೇರಿ ಗ್ರಾ.ಪಂ. ಅಧ್ಯಕ್ಷ ಕುರ್ಚಿಗೆ ಕಾಂಗ್ರೆಸ್ ಬೆಂಬಲಿತ ಗೌರಮ್ಮ ಕುರ್ತಕೋಟಿ ಆಯ್ಕೆ!! 21/07/2023 9:55 am Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
ಗ್ರಾ. ಪ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಬಳಗೇರಿ ಗ್ರಾ.ಪಂ. ಅಧ್ಯಕ್ಷ ಕುರ್ಚಿಗೆ ಕಾಂಗ್ರೆಸ್ ಬೆಂಬಲಿತ ಗೌರಮ್ಮ ಕುರ್ತಕೋಟಿ ಆಯ್ಕೆ!! 21/07/2023 9:55 am