BREAKING : ಭೀಕರ ಅಪಘಾತ : ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು…!! Post author:Prajavikshane Post published:02/11/2024 9:08 am Post category:Breaking News / LOCAL NEWS / ಅಪರಾಧ / ಜಿಲ್ಲೆ / ವಿಜಯನಗರ / ಹೊಸಪೇಟೆ Post comments:0 Comments Reading time:1 min read Post Views: 561 ಪ್ರಜಾ ವೀಕ್ಷಣೆ ಸುದ್ದಿ ಜಾಲ : BREAKING : ಭೀಕರ ಅಪಘಾತ : ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು…!! ಹೊಸಪೇಟೆ : ಬೆಳ್ಳಂ ಬೆಳಗ್ಗೆ ಹೊಸಪೇಟೆ ಬೈಪಾಸ್ ನಲ್ಲಿ ಭೀಕರ ಅಪಘಾತವಾಗಿದೆ. ನಿಂತಿದ್ದ ಲಾರಿಗೆ ಬೈಕ್ ಸವಾರ ಹಿಂದುಗಡೆಯಿಂದ ಡಿಕ್ಕಿ ಹೊಡೆದಿದ್ದು, ಈ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳ್ಳಾರಿ ಬೈಪಾಸ್ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟ ವ್ಯಕ್ತಿ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಪಟ್ಟಣದ ದಿಲೀಪ್ ಕುಮಾರ್ (24) ಎಂದು ಗುರುತಿಸಲಾಗಿದೆ. ಹೊಸಪೇಟೆಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Read more articles Previous PostSPECIAL POST : ‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ!’, ಕನ್ನಡ ರಾಜ್ಯೋತ್ಸವದ ಶುಭಾಶಯಗಳು Next PostLOCAL BREAKING : ವಕ್ಫ್ ಮಂಡಳಿ ಆಸ್ತಿ ವಿವಾದ : ರೈತರಿಗೆ ಸಹಾಯವಾಣಿ ತೆರೆದ ಕೊಪ್ಪಳ ಜಿಲ್ಲಾ ಬಿಜೆಪಿ ಘಟಕ..!! You Might Also Like LOCAL EXCLUSIVE NEWS : ಕುಕನೂರು ಪಟ್ಟಣಕ್ಕೆ ಅತ್ಯಾದುನಿಕ “ಪಾಲಿ ಕ್ಲಿನಿಕ್ ಪಶು ವೈದ್ಯಕೀಯ ಆಸ್ಪತ್ರೆ” ಮಂಜೂರು! 07/09/2024 7:11 pm BREAKING : ದಕ್ಷಿಣ ಕನ್ನಡದಲ್ಲಿ ಮತ್ತೆ ಅಮಾನವೀಯ ಘಟನೆ : ಅಪ್ರಾಪ್ತ ಬಾಲಕಿಗೆ ಅತ್ಯಾಚಾರ..!! 31/07/2023 5:25 pm BREAKING : ತಿರುಪತಿ ಲಡ್ಡು ವಿವಾದ : ತನಿಖೆ ನಡೆಸಲು ‘ಆಂಧ್ರ ಸರ್ಕಾರ’ದಿಂದ ‘SIT’ ರಚನೆ! 24/09/2024 8:56 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
LOCAL EXCLUSIVE NEWS : ಕುಕನೂರು ಪಟ್ಟಣಕ್ಕೆ ಅತ್ಯಾದುನಿಕ “ಪಾಲಿ ಕ್ಲಿನಿಕ್ ಪಶು ವೈದ್ಯಕೀಯ ಆಸ್ಪತ್ರೆ” ಮಂಜೂರು! 07/09/2024 7:11 pm