BREAKING : ಭೀಕರ ಅಪಘಾತ : ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು…!! Post author:Prajavikshane Post published:02/11/2024 9:08 am Post category:Breaking News / LOCAL NEWS / ಅಪರಾಧ / ಜಿಲ್ಲೆ / ವಿಜಯನಗರ / ಹೊಸಪೇಟೆ Post comments:0 Comments Post Views: 612 ಪ್ರಜಾ ವೀಕ್ಷಣೆ ಸುದ್ದಿ ಜಾಲ : BREAKING : ಭೀಕರ ಅಪಘಾತ : ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು…!! ಹೊಸಪೇಟೆ : ಬೆಳ್ಳಂ ಬೆಳಗ್ಗೆ ಹೊಸಪೇಟೆ ಬೈಪಾಸ್ ನಲ್ಲಿ ಭೀಕರ ಅಪಘಾತವಾಗಿದೆ. ನಿಂತಿದ್ದ ಲಾರಿಗೆ ಬೈಕ್ ಸವಾರ ಹಿಂದುಗಡೆಯಿಂದ ಡಿಕ್ಕಿ ಹೊಡೆದಿದ್ದು, ಈ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳ್ಳಾರಿ ಬೈಪಾಸ್ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟ ವ್ಯಕ್ತಿ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಪಟ್ಟಣದ ದಿಲೀಪ್ ಕುಮಾರ್ (24) ಎಂದು ಗುರುತಿಸಲಾಗಿದೆ. ಹೊಸಪೇಟೆಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. You Might Also Like BREAKING : ಕಾಂಗ್ರೆಸ್ನ ಎಂಎಲ್ಸಿ ಶರಣಗೌಡ ಬಯ್ಯಾಪುರ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆಗೆ ಯತ್ನ..!! 05/08/2025 6:32 pm BREAKING : ಪಡಿತರ ಚೀಟಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ..!! 05/09/2023 7:32 am BREAKING : BIGG BOSS SEASON 12 : ಕನ್ನಡಿಗರ ಮನ ಗೆದ್ದು, ಕನ್ನಡ ಬಿಗ್ ಬಾಸ್ ವಿನ್ ಆದ ಗಿಲ್ಲಿ ನಟ.! 18/01/2026 11:58 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
BREAKING : ಕಾಂಗ್ರೆಸ್ನ ಎಂಎಲ್ಸಿ ಶರಣಗೌಡ ಬಯ್ಯಾಪುರ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆಗೆ ಯತ್ನ..!! 05/08/2025 6:32 pm
BREAKING : BIGG BOSS SEASON 12 : ಕನ್ನಡಿಗರ ಮನ ಗೆದ್ದು, ಕನ್ನಡ ಬಿಗ್ ಬಾಸ್ ವಿನ್ ಆದ ಗಿಲ್ಲಿ ನಟ.! 18/01/2026 11:58 pm