LOCAL NEWS : ತಿಮ್ಮಾಪುರ ಮಹಾಂತೇಶ್ವರ ಮಠದಲ್ಲಿ ಮೇ 19ರಿಂದ ಜನಮನ ಕಲ್ಯಾಣ ಯಾತ್ರೆ..!

You are currently viewing LOCAL NEWS : ತಿಮ್ಮಾಪುರ ಮಹಾಂತೇಶ್ವರ ಮಠದಲ್ಲಿ ಮೇ 19ರಿಂದ ಜನಮನ ಕಲ್ಯಾಣ ಯಾತ್ರೆ..!
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40;

pv ವರದಿ..

LOCAL NEWS : ತಿಮ್ಮಾಪುರ ಮಹಾಂತೇಶ್ವರ ಮಠದಲ್ಲಿ ಮೇ 19ರಿಂದ ಜನಮನ ಕಲ್ಯಾಣ ಯಾತ್ರೆ..!

 

ಮುದಗಲ್ಲ :- ಮಸ್ಕಿ ತಾಲೂಕಿನ ತಿಮ್ಮಾಪುರ ಗ್ರಾಮದ ಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರ ಮಠದಲ್ಲಿ ಜನ ಮನ ಕಲ್ಯಾಣ ಜಾತ್ರೆ ಮೇ 19ರಿಂದ 23 ರವರೆಗೆ ಜರುಗಲಿದೆ.

ಕಾರ್ಯಕ್ರಮಗಳ ಅಂಗವಾಗಿ ಶರಣ ಸಂಸ್ಕೃತಿ ಮೇಳ-2025, ವಚನ ಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ ಎಂದು ಶ್ರೀ ಮಹಾಂತಸ್ವಾಮೀಜಿ ಮುದಗಲ್ಲ ಪತ್ರಿಕೆ ಭವನದಲ್ಲಿ ವಿಶೇಷ ಸುದ್ದಿ ಗೋಷ್ಠಿಯಲ್ಲಿ ಜನ ಮನ ಕಲ್ಯಾಣ ಜಾತ್ರೆ ಯ ಬಗ್ಗೆ ಮಾಹಿತಿ ನೀಡಿದರು .

ಈ ಸಂದರ್ಭದಲ್ಲಿ ಶರಣಗೌಡ ,ಗದ್ದೆಪ್ಪ ಸೌಕರ,ಅಮರೇಗೌಡ, ಬೀಮಣ್ಣ ಅವರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!