LOCAL NEWS : ಪೌರಸೇವ ನೌಕರರ ಮುಷ್ಕರದ ಮೂರನೇ ದಿನ ಪುರಸಭೆಯ ಆಡಳಿತ ಬೆಂಬಲ‌..!

You are currently viewing LOCAL NEWS : ಪೌರಸೇವ ನೌಕರರ ಮುಷ್ಕರದ ಮೂರನೇ ದಿನ ಪುರಸಭೆಯ ಆಡಳಿತ ಬೆಂಬಲ‌..!
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40;

ಪ್ರಜಾ ವೀಕ್ಷಣೆ ವರದಿ :-

LOCAL NEWS : ಪೌರಸೇವಾ ನೌಕರರ ಮುಷ್ಕರದ ಮೂರನೇ ದಿನ ಪುರಸಭೆಯ ಆಡಳಿತ ಬೆಂಬಲ‌..!

ಮುದಗಲ್ಲ :- ಇಲ್ಲಿನ ಪುರಸಭೆಯ ಕಾರ್ಯಾಲಯದ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಪುರಸಭೆ ಅಧ್ಯಕ್ಷರು ಉಪಾಧ್ಯಕ್ಷ ಸದಸ್ಯರು ವತಿಯಿಂದ ಬೆಂಬಲ ಸೂಚಿಸುವ ಸಮಯದಲ್ಲಿ ಕನಾ೯ಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾಯ೯ದಶಿಯನ್ನಾಗಿ ತಮ್ಮಣ್ಣ ಗುತ್ತಿದಾರ ಮಾತನಾಡಿದ ಅವರು ಕಳೆದ ದಿನಗಳಿಂದ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದು ಸರಕಾರ ಪೌರ ಕಾರ್ಮಿಕರ ಬೇಡಿಕೆ ಗಳನ್ನು ಹಿಡೆರಿಸುವ ವಿಶ್ವಾಸವಿದೆ ನಾವು ಕೂಡ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪೌರ ಆಡಳಿತ ಸಚಿವರಿಗೆ ಒತ್ತಡ ಹಾಕಿ ಶೀಘ್ರ ವೇ ಪರಿಹರಿಸುವಂತೆ ಎಲ್ಲಾ ಪೌರ ಕಾರ್ಮಿಕರು ಪರವಾಗಿ ಮನವಿ ಮಾಡುತ್ತೇವೆ ಎಂದು ಹೇಳಿದರು..

ಈ ವೇಳೆಯಲ್ಲಿ ಮನವಿ ಪತ್ರವನ್ನು ಪುರಸಭೆ ಯ ಉಪಾಧ್ಯಕ್ಷ ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಬೊಗಾರ್ , ಪುರಸಭೆ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳ್ಳಿಕಟ್ಟ್, ಸದಸ್ಯ ರಾದ ಅಮೀರಬೇಗಂ ಉಸ್ತಾದ್, ಮುಖಂರಾದ ಹಸನ್ ಕವಾ, ಮೈಬುಸಾಬ ಬಾರಿಗಿಡ, ಬಸವರಾಜ ಕಟ್ಟಿಮನಿ, ಅಮರೇಶ ಐಹೊಳೆ, ದೇವೇಂದ್ರ ಚಲುವಾದಿ , ಹುಸೇನ್ , ವಿನೋದ್, ಹುನಮೇಶ , ಬಸಮ್ಮ , ಮಲ್ಲಮ್ಮ ,ಮಹಾಂತಮ್ಮ, ರತ್ನಮ್ಮ, ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!