ಕೊಪ್ಪಳ : ಕೊಪ್ಪಳದಲ್ಲಿ ಕತ್ತು ಕೊಯ್ದು ಯುವಕನೋರ್ವನ ಬರ್ಬರ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಗರದ ಕುರುಬರ ಓಣಿ ನಿರ್ಮಿತಿ ಕೇಂದ್ರದ ಹತ್ತಿರ ರಸ್ತೆ ಮದ್ಯೆದಲ್ಲೀ ಈ ಕೃತ್ಯ ಎಸಗಿದ್ದಾರೆ. ಕೊಲೆಯಾಗ ದುರ್ದೈವಿ ಗವಿ ನಾಯಕ್ ಎಂದು ಗುರುತಿಸಲಾಗಿದೆ. ನಗರದ ಒರ್ವ ಕಾಂಗ್ರೆಸ್ ನಾಯಕನ ಅಳಿಯನೇಂದು ಮಾಹಿತಿ ಇದೆ.
ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.