ಮುದಗಲ್: ವಿವಿಧಡೆ 77 ನೇ ಗಣರಾಜ್ಯೋತ್ಸವ ಆಚರಣೆ.

ಮುದಗಲ್: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಶಾಲಾ, ಕಾಲೇಜು, ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ 77ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಮಾಡಿದರು.

ಪುರಸಭೆಯಲ್ಲಿ ಮುಖ್ಯಧಿಕಾರಿ ಪ್ರವೀಣ್ ಕುಮಾರ್ ಬೋಗರ್ , ಕಂದಾಯ ಇಲಾಖೆಯಲ್ಲಿ ಉಪಾತಹಶೀಲ್ದಾರ ತುಜರಾಮಸಿಂಗ್, ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ವೆಂಕಟೇಶ್ ಮಾಡಗೇರಿ , ಸಮುದಾಯ ಆರೋಗ್ಯ್ ಕೇಂದ್ರ,ಎಂ ಗಂಗಣ್ಣ ಕಾಲೇಜು , ಅಮದಿಹಾಳ ಗ್ರಾಮ ಪಂಚಾಯತ ,ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ದರಾಮ ಪಾಟೀಲ್, ವಿವಿಧ ಸರಕಾರಿ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ, ಬಾಲಕಿಯರ ಪ್ರೌಢ, ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ , ಶಾಲೆಯಲ್ಲಿ ದ್ವಜಾ ರೋಹಣ ನೇರವೆರಿಸಿದರು. ಆರ್.ಸಿ.ಮಿಷನ್ ಶಾಲೆ, ಸಹನಾ ಸ್ಕೊಲ್, ಪಬ್ಲಿಕ್ ಶಾಲೆ, ಪರಿಮಳ ಗುರುಕುಲ ಶಾಲೆ, ಆರ್.ಎಸ್.ಕೆ, ಎ ಪಿ.ಎಂ.ಸಿ, ಎಸ್. ಬಿ.ಐ , ಅರ್ಬನ್ ಬ್ಯಾಂಕ್, ಮಿಲ್ಲತ ಬ್ಯಾಂಕ್, ವಿವಿದೊದ್ದೇಶ ಬ್ಯಾಂಕ್, ಸೇರಿದಂತೆ ವಿವಿಧ ಬ್ಯಾಂಕ ಮುಖ್ಯಸ್ಥರು ನೆರವೇರಿಸಿದರು.


ವರದಿ:;ಮಂಜುನಾಥ ಕುಂಬಾರ.