ಮುದಗಲ್ಲ :-ಪುರಸಭೆ ವತಿಯಿಂದ ಕಾಯಕ ಶರಣರ ಜಯಂತಿ ಆಚರಣೆ…

ಮುದಗಲ್ಲ :-ಪುರಸಭೆ ವತಿಯಿಂದ ಕಾಯಕ ಶರಣರ ಜಯಂತಿ ಆಚರಣೆ…

ಮುದಗಲ್ಲ :-ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ್ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಅವರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.

ಪುರಸಭೆ ಸಿಬ್ಬಂದಿಯಾದ ಶಿವರಾಜ್ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮಹನೀಯರ ಭಾವಚಿತ್ರಕ್ಕೆ ಪುಷ್ಪನಮ ಸಲ್ಲಿಸಿದರು

ಈ ಸಂದರ್ಭದಲ್ಲಿ ಪುರಸಭೆ ಕಂದಾಯ ವಿಭಾಗದ ಅಂತೋಣಿ ರಾಜ್ , ನೈಮಲ್ಯ ವಿಭಾಗದ ಆರೀಪ್ ಹುನ್ನಿಸಾ ಬೇಗಂ , ಮ್ಯಾನೇಜರ್ ಸುರೇಶ್ , ಬಸವರಾಜ , ಸಜೀವಪ್ಪ,ದಲಿತ ಮುಖಂಡರಾದ  ಬಸವರಾಜ ಬಂಕದಮನೆ  ಪೌರ ಕಾರ್ಮಿಕರು ಉಪಸ್ಥಿತರಿದ್ದರು.

 ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!