Wishes : ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು Post author:Prajavikshane Post published:07/09/2024 8:35 am Post category:SPECIAL POST Post comments:0 Comments Post Views: 247 ವಕ್ರತುಂಡ ಮಹಾಕಾಯನೇ ನೀನೇ ಪ್ರಥಮ ವಂದಿತ 1.) ಮೂಷಿಕ ವಾಹನ ಶಂಭುಸುತನೇ ನೀನೇ ಪ್ರಥಮ ವಂದಿತ ಗಡಿಗೆ ಉದರವ ಹೊತ್ತು ತಿರುಗಿದೆ ಕ್ಲೇಶ ಕಲಹವ ದಹಿಸಿದೆ ಸರ್ಪ ಜಠರಕೆ ಸುತ್ತಿದವನೇ ನೀನೇ ಪ್ರಥಮ ವಂದಿತ ಸುಬ್ರಮಣ್ಯ ಅಗ್ರಜ ಸಹಿತ ವಿಶ್ವ ಪರ್ಯಟನಕೆ ಬಾಜಿಯು ಪಿತನ ಪ್ರದಕ್ಷಿಣೆ ಮಾಡಿದವನೇ ನೀನೇ ಪ್ರಥಮ ವಂದಿತ ಗರಿಕೆ ಹುಲ್ಲು ಎಕ್ಕದ ಹೂವೇ ಪೂಜೆಗೈಯಲು ಬಳಕೆಯು ಮೋದಕ ಕಡುಬು ಸೇವಿಸಿದವನೇ ನೀನೇ ಪ್ರಥಮ ವಂದಿತ ಚಂದ್ರ ನಗುಲು ಏಕದಂತಕೆ ಶಪಿಸಿ ತಾಪ ಇಳಿಸಿದೆ ಅಂಧಕಾರ ತೊರೆದು ಬೆಳಗಿದವನೇ ನೀನೇ ಪ್ರಥಮ ವಂದಿತ ನಾಮ ಹಲವು ಗಣಪನಿಗೆ ಭಜಿಸಿ ಭಕ್ತಿ ಭಾವದಿ ಕಾಮ ಕ್ರೋದವ ಮರ್ದಿಸಿದವನೇ ನೀನೇ ಪ್ರಥಮ ವಂದಿತ ಗೌರಿ ತನಯ ಕುಮಾರ ಅನುಜನೇ ಧರೆಗೆ ಸುಧೆಯನು ಹರಡಿದೆ ಶೌರಿ ಅರ್ಜಿತ ಮೌರ್ಯಾಂಕಿತನೇ ನೀನೇ ಪ್ರಥಮ ವಂದಿತ ಪ್ರಜಾ ವೀಕ್ಷಣೆ ತಂಡದಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು Tags: #Ganesh #kukanoor, #Ganesh Visarjane #kukanoor #Hindu mahaa mandali kukanoor Read more articles Previous PostLOCAL EXPRESS : ಜೀ ಕನ್ನಡ ಸ್ಟಾರ್ ಗಳಿಂದ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮ You Might Also Like BREAKING : ಜಿಲ್ಲಾ ಉಸ್ತುವಾರಿ ಸಚಿವರಿಂದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ! 15/08/2024 10:41 am BREAKING : ಹಿರಿಯ ನಟಿ ಲೀಲಾವತಿ ವಿಧಿವಶ..!! 08/12/2023 7:18 pm BREAKING : ಗವಿಸಿದ್ದೇಶ್ವರ ಜಾತ್ರೆಗೆ ಸುತ್ತೂರು ಶ್ರೀಗಳಿಂದ ಚಾಲನೆ : ಭಕ್ತಿ ಸಾಗರದಲ್ಲಿ ಮಿಂದೆದ್ದ ಜನರು..! 27/01/2024 7:51 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
BREAKING : ಗವಿಸಿದ್ದೇಶ್ವರ ಜಾತ್ರೆಗೆ ಸುತ್ತೂರು ಶ್ರೀಗಳಿಂದ ಚಾಲನೆ : ಭಕ್ತಿ ಸಾಗರದಲ್ಲಿ ಮಿಂದೆದ್ದ ಜನರು..! 27/01/2024 7:51 pm