ಮುದಗಲ್ಲ :- 2 ನೇ ಸುತ್ತಿನಲ್ಲಿ ನವೋದಯ ಶಾಲೆಗೆ ಆಯ್ಕೆ..

ಮುದಗಲ್ಲ :-ಜ್ಞಾನದೀಪ ನವೋದಯ ತರಬೇತಿ ಕೇಂದ್ರ ದಿಂದ 2 ನೇ ಸುತ್ತಿನಲ್ಲಿ ನವೋದಯ ಶಾಲೆಗೆ ಆಯ್ಕೆ. ಮುದಗಲ್ಲ ಪಟ್ಟಣದ ಜ್ಞಾನದೀಪ ನವೋದಯ ತರಬೇತಿ ಕೇಂದ್ರದ ಮಕ್ಕಳು ನವೋದಯ ಶಾಲೆಗೆ ಚನ್ನಪ್ಪ ತಂದೆ ರಾಮಣ್ಣ  ಹಡಗಲಿ ವೇಣಪ್ಪನ ತಾಂಡ ಮಸ್ಕಿ Rool No…

Continue Readingಮುದಗಲ್ಲ :- 2 ನೇ ಸುತ್ತಿನಲ್ಲಿ ನವೋದಯ ಶಾಲೆಗೆ ಆಯ್ಕೆ..

ನಿವ೯ಹಣೆ ಇಲ್ಲದೆ ಸೊರುಗುತ್ತಿದೆ ಮುದಗಲ್ಲ ಪಟ್ಟಣದ ಕೋಟೆ…

ನಿವ೯ಹಣೆ ಇಲ್ಲದೆ ಸೊರುಗುತ್ತಿದೆ ಮುದಗಲ್ಲ ಪಟ್ಟಣದ ಕೋಟೆ... ಕೋಟೆ ಸೂಕ್ತ ನಿರ್ವಹಣೆ ಇಲ್ಲದಿರುವುದೆ ಸೊರಗುತ್ತಿರುವ ಐತಿಹಾಸಿಕ ಸ್ಮಾರಕ.. ಮುದಗಲ್ಲ: ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆಗಳ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆಯು ಗತಕಾಲದ ವೈಭವವನ್ನು ನೆನಪಿಸುವ ಅದ್ಭುತ ತಾಣವಾಗಿದೆಯಾದರೂ ಸೂಕ್ತ…

Continue Readingನಿವ೯ಹಣೆ ಇಲ್ಲದೆ ಸೊರುಗುತ್ತಿದೆ ಮುದಗಲ್ಲ ಪಟ್ಟಣದ ಕೋಟೆ…

BIG NEWS : ಕೇಂದ್ರ ಸರ್ಕಾರದ ವೈಫಲ್ಯಗಳೇ ಜನರ ಮೇಲೆ ‘ತ್ಯಾಗ’ದ ರೂಪದಲ್ಲಿ ಹೇರಿಕೆ, : ನಾಯಕ ರಾಹುಲ್ ಗಾಂಧಿ : ರಾಗಾ ಹೇಳಿದ ಮಾತು ನಿಜವಾಯಿತಾ?

BIG NEWS : ಕೇಂದ್ರ ಸರ್ಕಾರದ ವೈಫಲ್ಯಗಳೇ ಜನರ ಮೇಲೆ 'ತ್ಯಾಗ'ದ ರೂಪದಲ್ಲಿ ಹೇರಿಕೆ, : ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ : ರಾಗಾ ಹೇಳಿದ ಮಾತು ನಿಜವಾಯಿತಾ? ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :  ​ನವದೆಹಲಿ, ಮೇ 12 :…

Continue ReadingBIG NEWS : ಕೇಂದ್ರ ಸರ್ಕಾರದ ವೈಫಲ್ಯಗಳೇ ಜನರ ಮೇಲೆ ‘ತ್ಯಾಗ’ದ ರೂಪದಲ್ಲಿ ಹೇರಿಕೆ, : ನಾಯಕ ರಾಹುಲ್ ಗಾಂಧಿ : ರಾಗಾ ಹೇಳಿದ ಮಾತು ನಿಜವಾಯಿತಾ?

BIG NEWS : ಇರಾನ್ ಯುದ್ಧದ ಆರ್ಥಿಕ ಹೊಡೆತ ತಪ್ಪಿಸಲು ಪ್ರಧಾನಿ ಮೋದಿಯಿಂದ ‘ಆರ್ಥಿಕ ಆತ್ಮರಕ್ಷಣೆ’ಯ ಮಂತ್ರ: ಭಾರತೀಯರಿಗೆ 7 ಮಹತ್ವದ ಮನವಿ!

BIG NEWS : ಇರಾನ್ ಯುದ್ಧದ ಆರ್ಥಿಕ ಹೊಡೆತ ತಪ್ಪಿಸಲು ಪ್ರಧಾನಿ ಮೋದಿಯಿಂದ 'ಆರ್ಥಿಕ ಆತ್ಮರಕ್ಷಣೆ'ಯ ಮಂತ್ರ: ಭಾರತೀಯರಿಗೆ 7 ಮಹತ್ವದ ಮನವಿ! ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :  ಹೈದರಾಬಾದ್, ಮೇ 11 : ಇರಾನ್-ಅಮೆರಿಕ/ಇಸ್ರೇಲ್ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ…

Continue ReadingBIG NEWS : ಇರಾನ್ ಯುದ್ಧದ ಆರ್ಥಿಕ ಹೊಡೆತ ತಪ್ಪಿಸಲು ಪ್ರಧಾನಿ ಮೋದಿಯಿಂದ ‘ಆರ್ಥಿಕ ಆತ್ಮರಕ್ಷಣೆ’ಯ ಮಂತ್ರ: ಭಾರತೀಯರಿಗೆ 7 ಮಹತ್ವದ ಮನವಿ!

LOCAL NEWS : ಕುಕನೂರು | ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತ ಲೋಕಾರ್ಪಣೆ: ಭಕ್ತಿ-ಭಾವದ ಅದ್ದೂರಿ ಜಯಂತಿ ಉತ್ಸವ!

LOCAL NEWS : ಕುಕನೂರು | ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತ ಲೋಕಾರ್ಪಣೆ: ಭಕ್ತಿ-ಭಾವದ ಅದ್ದೂರಿ ಜಯಂತಿ ಉತ್ಸವ! ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :  ಕುಕನೂರು, ಮೇ 10 : ತಾಲೂಕಿನ ಶಿರೂರು ಗ್ರಾಮದಲ್ಲಿ ಇಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ…

Continue ReadingLOCAL NEWS : ಕುಕನೂರು | ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತ ಲೋಕಾರ್ಪಣೆ: ಭಕ್ತಿ-ಭಾವದ ಅದ್ದೂರಿ ಜಯಂತಿ ಉತ್ಸವ!

ಮುದಗಲ್ಲ:- ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ಭಾಗಿ…

ಮುದಗಲ್ಲ ವರದಿ... ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ಭಾಗಿ... ಮುದಗಲ್ಲ :- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುದಗಲ್ ಪಟ್ಟಣಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಅವರು ಲಿಂಗಸೂಗೂರು…

Continue Readingಮುದಗಲ್ಲ:- ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ಭಾಗಿ…
Read more about the article BIG NEWS : C.J. ವಿಜಯ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಜನಪರ ನಿರ್ಧಾರಗಳ ಘೋಷಣೆ!
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಸಿ. ಜೋಸೆಫ್ ವಿಜಯ್ ಅವರು ಭಾನುವಾರ (ಮೇ 10, 2026) ಬೆಳಿಗ್ಗೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

BIG NEWS : C.J. ವಿಜಯ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಜನಪರ ನಿರ್ಧಾರಗಳ ಘೋಷಣೆ!

BIG NEWS : C.J. ವಿಜಯ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಜನಪರ ನಿರ್ಧಾರಗಳ ಘೋಷಣೆ! ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ : ಚನ್ನೈ, ಮೇ 10 : ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಜನಪ್ರಿಯ…

Continue ReadingBIG NEWS : C.J. ವಿಜಯ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಜನಪರ ನಿರ್ಧಾರಗಳ ಘೋಷಣೆ!

ಮುದಗಲ್ಲ :- ಇಂದು ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ.‌‌.

ಮುದಗಲ್ ವರದಿ.. ಇಂದು ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ.‌‌. ಮುದಗಲ್ಲ :- ಸಮೀಪದ ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಲಿದೆ ಬಾಹ್ಮೀ ಮುಹೂರ್ತದಲ್ಲಿ ನಿರುಪಾದೇಶ್ವರ ಮೂರ್ತಿಗೆ ವಿಶೇಷ ಪೂಜೆ,ಪುನಸ್ಕಾರ ಜರುಗಲಿದ್ದು, ನಂತರ ಸಕಲ ವಾದ್ಯ ಮೇಳ ದೊಂದಿಗೆ…

Continue Readingಮುದಗಲ್ಲ :- ಇಂದು ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ.‌‌.

BIG NEWS : “ಯಡಿಯೂರಪ್ಪ ಅಭಿಮಾನೋತ್ಸವ”ಕ್ಕೆ ಸಚಿವ ಅಮಿತ್‌ ಶಾ ಅದ್ದೂರಿ ಚಾಲನೆ : ಹರಿದುಬಂದ ಜನಸಾಗರ!

BIG NEWS : "ಯಡಿಯೂರಪ್ಪ ಅಭಿಮಾನೋತ್ಸವ"ಕ್ಕೆ ಸಚಿವ ಅಮಿತ್‌ ಶಾ ಅದ್ದೂರಿ ಚಾಲನೆ : ಹರಿದುಬಂದ ಜನಸಾಗರ! ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ :  ಚಿತ್ರದುರ್ಗ, ಮೇ 09 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣ ಮತ್ತು ಜನಸೇವೆಯನ್ನು ಗೌರವಿಸಲು…

Continue ReadingBIG NEWS : “ಯಡಿಯೂರಪ್ಪ ಅಭಿಮಾನೋತ್ಸವ”ಕ್ಕೆ ಸಚಿವ ಅಮಿತ್‌ ಶಾ ಅದ್ದೂರಿ ಚಾಲನೆ : ಹರಿದುಬಂದ ಜನಸಾಗರ!

BIG NEWS : ಮಾಹಿತಿ ನೀಡದ ಅಧಿಕಾರಿಗಳಿಗೆ 1.50 ಲಕ್ಷ ದಂಡ ವಿಧಿಸಿದ ಮಾಹಿತಿ ಆಯೋಗ!

BIG NEWS : ಮಾಹಿತಿ ನೀಡದ ಅಧಿಕಾರಿಗಳಿಗೆ 1.50 ಲಕ್ಷ ದಂಡ ವಿಧಿಸಿದ ಮಾಹಿತಿ ಆಯೋಗ! ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :  ಕಲಬುರಗಿ, ಮೇ 09 : ಮಾಹಿತಿ ಹಕ್ಕು ಕಾಯ್ದೆಯಡಿ ಸಕಾಲಕ್ಕೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ ಹಾಗೂ ವಿಚಾರಣೆಗೆ…

Continue ReadingBIG NEWS : ಮಾಹಿತಿ ನೀಡದ ಅಧಿಕಾರಿಗಳಿಗೆ 1.50 ಲಕ್ಷ ದಂಡ ವಿಧಿಸಿದ ಮಾಹಿತಿ ಆಯೋಗ!
error: Content is protected !!