LOCAL NEWS : ವಿಜೃಂಭಣೆಯಿಂದ ನಡೆದ ಅಳಿಯ ಚನ್ನ ಬಸವೇಶ್ವರ ಜಾತ್ರೆ..! Post author:Prajavikshane Post published:19/08/2025 7:32 pm Post category:Breaking News / LOCAL NEWS / ಕುಕನೂರ / ಜಿಲ್ಲೆ / ತಾಲೂಕು Post comments:0 Comments Post Views: 559 ಪ್ರಜಾ ವೀಕ್ಷಣೆ ಸುದ್ದಿ : LOCAL NEWS : ವಿಜೃಂಭಣೆಯಿಂದ ನಡೆದ ಅಳಿಯ ಚನ್ನ ಬಸವೇಶ್ವರ ಜಾತ್ರೆ..! ಕುಕನೂರು : ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಅಳಿಯ ಚನ್ನ ಬಸವೇಶ್ವರ ಸ್ವಾಮಿಯ ಉಚ್ಚಾಯ ಮಂಗಳವಾರ ಅದೂರಿಯಾಗಿ ಜರುಗಿತು. ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಮತ್ತು ಅನ್ನದಾನಿಶ್ವರ ಶಾಖಾ ಮಠದ ಶ್ರೀಗಳು ರಠೋತ್ಸವಕ್ಜೆ ಚಾಲನೆ ನೀಡಿದರು. ನೂರಾರು ವರ್ಷಗಳ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿರುವ ಅಳಿಯ ಚನ್ನ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಉಚ್ಚಾಯ ಎಳೆಯುವ ಮೂಲಕ ವಿಜೃಂಭಣೆ ಯಿಂದ ನಡೆಯಿತು. ಗುದ್ನೇಶ್ವರ ಮಠ ಮತ್ತು ಕೊನಾಪುರ ಗ್ರಾಮದ ಭಜನಾ ಮೇಳ ಮತ್ತು ಸಕಲ ಮಂಗಳ ವಾದ್ಯ ಮೇಳದೊಂದಿಗೆ ಮಂಗಳವಾರ ಸಂಜೆ ಸ್ವಾಮಿಯ ರಥೋತ್ಸವ ಜರುಗಿತು. ಶ್ರಾವಣ ಮಾಸದ ತಿಂಗಳು ಪೂರ್ತಿ ಅಜ್ಜಯ್ಯನ ಮಠದಲ್ಲಿ ಅಳಿಯ ಚನ್ನ ಬಸವೇಶ್ವರ ಸ್ವಾಮೀಯ ಗದ್ದುಗೆಗೆ ಅಭಿಷೇಕ, ಧಾರ್ಮಿಕ ಪೂಜಾ ಕೈಂಕರ್ಯ ಗಳು ನಡೆದವು. You Might Also Like TODAY SPECIAL : ಸಮಸ್ತ ನಾಡಿನ ಜನತೆಗೆ “79ನೇ ಸ್ವಾತಂತ್ರ್ಯ ದಿನಾಚರಣೆ”ಯ ಶುಭಾಶಯಗಳು 15/08/2025 6:36 am GANGAVATI NEWS : ಪಿಎಸ್ಐ ಕಾಮಣ್ಣ, ಪೇದೆ ಮರಿಯಪ್ಪ ಅವರ ಅಮಾನತು ಆದೇಶ ವಾಪಸ್ಸು ಪಡೆಯಲು ಒತ್ತಾಯ! 07/10/2023 1:21 pm BREAKING : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯನವರ ವಿರುದ್ದ ಬಿಜೆಪಿ ಪ್ರತಿಭಟನೆ! 25/09/2024 11:26 am Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
GANGAVATI NEWS : ಪಿಎಸ್ಐ ಕಾಮಣ್ಣ, ಪೇದೆ ಮರಿಯಪ್ಪ ಅವರ ಅಮಾನತು ಆದೇಶ ವಾಪಸ್ಸು ಪಡೆಯಲು ಒತ್ತಾಯ! 07/10/2023 1:21 pm
BREAKING : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯನವರ ವಿರುದ್ದ ಬಿಜೆಪಿ ಪ್ರತಿಭಟನೆ! 25/09/2024 11:26 am