BREAKING NEWS : ಸ್ಯಾಂಡಲ್ ವುಡ್ ನ ಹಿರಿಯ ನಟ ನಿಧನ..!! Post author:Prajavikshane Post published:25/08/2025 9:13 am Post category:Breaking News / ಉಡುಪಿ / ರಾಜ್ಯ Post comments:0 Comments Post Views: 681 ಪ್ರಜಾವೀಕ್ಷಣೆ ಸುದ್ದಿ : BREAKING NEWS : ಸ್ಯಾಂಡಲ್ ವುಡ್ ನ ಹಿರಿಯ ನಟ ನಿಧನ..!! ಉಡುಪಿ : ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ಇಂದು ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಮನೆಯಲ್ಲಿ ನಟ ದಿನೇಶ್ ನಿಧನರಾಗಿದ್ದಾರೆ. ಕೆಜಿಎಫ್, ಉಳಿದವರು ಕಂಡಂತೆ, ರಿಕ್ಕಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. You Might Also Like LOCAL NEWS : ಮಂಗಳೂರು ಗ್ರಾಮದಲ್ಲಿ ರೈತನೋರ್ವ ಹಾವು ಕಚ್ಚಿ ಮೃತ..! 26/09/2025 8:13 am STATE NEWS : ಕಳಕಪ್ಪ ಕಂಬಳಿ ಅವರಿಗೆ “ಕರ್ನಾಟಕ ಸಾಧಕ ಶ್ರೇಷ್ಠ ರತ್ನ” ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ..!! 29/01/2026 7:29 am BREAKING : ರಾಜ್ಯ ರಾಜಕೀಯಕ್ಕೆ ನಟ ಕಿಚ್ಚ ಸುದೀಪ್ ಅಧಿಕೃತ ಸೇರ್ಪಡೆ!, ಯಾವ ಪಕ್ಷಕ್ಕೆ ಗೊತ್ತಾ? 05/04/2023 7:39 am Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
STATE NEWS : ಕಳಕಪ್ಪ ಕಂಬಳಿ ಅವರಿಗೆ “ಕರ್ನಾಟಕ ಸಾಧಕ ಶ್ರೇಷ್ಠ ರತ್ನ” ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ..!! 29/01/2026 7:29 am