BREAKING NEWS : ಸ್ಯಾಂಡಲ್ ವುಡ್ ನ ಹಿರಿಯ ನಟ ನಿಧನ..!! Post author:Prajavikshane Post published:25/08/2025 9:13 am Post category:Breaking News / ಉಡುಪಿ / ರಾಜ್ಯ Post comments:0 Comments Post Views: 688 ಪ್ರಜಾವೀಕ್ಷಣೆ ಸುದ್ದಿ : BREAKING NEWS : ಸ್ಯಾಂಡಲ್ ವುಡ್ ನ ಹಿರಿಯ ನಟ ನಿಧನ..!! ಉಡುಪಿ : ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ಇಂದು ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಮನೆಯಲ್ಲಿ ನಟ ದಿನೇಶ್ ನಿಧನರಾಗಿದ್ದಾರೆ. ಕೆಜಿಎಫ್, ಉಳಿದವರು ಕಂಡಂತೆ, ರಿಕ್ಕಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. Prajavikshane Chandru R Bhanapaur You Might Also Like PV NEWS : ಕುಕನೂರು | ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ KSRTC ಬಸ್: ಐವರಿಗೆ ಗಾಯ! 19/08/2026 5:51 pm BIG BREAKING : ಕೊಪ್ಪಳ ನಗರದಲ್ಲಿ ನಾಳೆ ನಿಷೇಧಾಜ್ಞೆ ಜಾರಿ..! : ಯಾಕೆ ಗೊತ್ತ? 26/07/2023 9:31 pm EXCLUSIVE ANALYSIS |ಕುಕನೂರಿನ ತಾಲ್ಲೂಕಾ ಆಡಳಿತ ಕಚೇರಿ ಭೂಮಿ ಪೂಜೆ : ಮುಖ್ಯಮಂತ್ರಿ ಇಲ್ಲ… ಶಾಸಕ ಇಲ್ಲ… ಆದರೂ ಭೂಮಿ ಪೂಜೆ! ಇದರ ಹಿಂದಿನ ಅಸಲಿ ಕಥೆ ಏನು? 16/07/2026 11:28 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
EXCLUSIVE ANALYSIS |ಕುಕನೂರಿನ ತಾಲ್ಲೂಕಾ ಆಡಳಿತ ಕಚೇರಿ ಭೂಮಿ ಪೂಜೆ : ಮುಖ್ಯಮಂತ್ರಿ ಇಲ್ಲ… ಶಾಸಕ ಇಲ್ಲ… ಆದರೂ ಭೂಮಿ ಪೂಜೆ! ಇದರ ಹಿಂದಿನ ಅಸಲಿ ಕಥೆ ಏನು? 16/07/2026 11:28 pm