ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಹೋಬಳಿ ವಿಸ್ತರಣಾ ಕೇಂದ್ರವನ್ನು ಶಾಸಕ ಬಸವರಾಜ ರಾಯರೆಡ್ಡಿ ಅವರ ಅದ್ಯಕ್ಷತೆಯಲ್ಲಿ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಉದ್ಘಾಟನೆ ಮಾಡಿದರು.
Big News: ಬೇವೂರು ಹೋಬಳಿ ಕೇಂದ್ರ ಉದ್ಘಾಟಿಸಿದ ಕಂದಾಯ ಸಚಿವ :ಕೃಷ್ಣ ಬೈರೇಗೌಡ

- Post author:Prajavikshane
- Post published:26/12/2023 12:49 pm
- Post category:Uncategorized
- Post comments:0 Comments
- Reading time:1 min read